ಕಾಂಗ್ರೆಸ್ ಸರ್ಕಾರವಿದ್ದಾಗ ಜಗನ್ನಾಥ ರಥಯಾತ್ರೆಯ ಮೇಲೆ ದಾಳಿ ಮಾಡಿದರು. ಈ ಘಟನೆ ವೇಳೆ ಕಾಂಗ್ರೆಸ್ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಯಿತು. ನಂತರ ಬಂದ ನರೇಂದ್ರ ಮೋದಿ ದಾಳಿ ಮಾಡಿದವರನ್ನು ಜೈಲಿಗೆ ಕಳುಹಿಸಿದರು. ಅವರು ಈಗ ಜೈಲಿನಲ್ಲಿ ‘ಜಗನ್ನಾಥ, ಜಗನ್ನಾಥ‘ ಎಂದು ಜಪಿಸುತ್ತಿದ್ದಾರೆ ಎಂದರು.