‘ಪಶ್ಚಿಮ ಬಂಗಾಳದಲ್ಲಿ ಮೌಲ್ವಿ ಅಬ್ಬಾಸ್ ಸಿದ್ದಕಿ ನೇತೃತ್ವದ ಐಎಸ್ಎಫ್ನೊಂದಿಗೆ ಕಾಂಗ್ರೆಸ್ ಮಾಡಿಕೊಂಡಿರುವ ಒಪ್ಪಂದ, ‘ಗಾಂಧಿ ಮತ್ತು ನೆಹರೂ ಅವರ ಜಾತ್ಯತೀತ ಸಿದ್ಧಾಂತ‘ಕ್ಕೆ ವಿರುದ್ಧವಾಗಿದೆ. ಕೋಮುವಾದಿ ಪಕ್ಷಗಳ ವಿರುದ್ಧ ಹೋರಾಡುವುದಕ್ಕೆ ಇಂಥ ಪಕ್ಷವನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಿಲ್ಲ‘ ಎಂದು ಅವರು ಪ್ರತಿಪಾದಿಸಿದ್ದಾರೆ.