<p><strong>ಮುಂಬೈ</strong>: ಇಲ್ಲಿನ ವರ್ಸೋವ ಜೆಟ್ಟಿಯ ಅರಬ್ಬಿ ಸಮುದ್ರದಲ್ಲಿ ಗಣೇಶ ವಿಗ್ರಹ ವಿಸರ್ಜನೆ ವೇಳೆ ಮುಳುಗಿ ಸಾವಿಗೀಡಾಗಿದ್ದ ಯುವಕನ ಮೃತದೇಹ ಮಂಗಳವಾರ ಬೆಳಿಗ್ಗೆ ಪತ್ತೆಯಾಗಿದೆ.</p>.<p>ಘಟನೆ ನಡೆದ 32 ಗಂಟೆಗಳ ಬಳಿಕ ವಿಜಯ್ ಪಾಟೀಲ್ ಎಂಬುವರ ಮೃತದೇಹ ಪತ್ತೆಯಾಗಿದೆ.</p>.<p>ಸೋಮವಾರ ಪಾಟೀಲ್ ಅವರ ಜತೆ ಇತರ ಇಬ್ಬರು ಯುವಕರೂ ನೀರಿನಲ್ಲಿ ಮುಳಗಿ ಅಸುನೀಗಿದ್ದರು. ಇವರ ಮೃತದೇಹಗಳನ್ನು ಆಗಲೇ ಪತ್ತೆ ಮಾಡಲಾಗಿತ್ತು.</p>.<p>ಒಟ್ಟು ಐವರು ಯುವಕರು ವಿಗ್ರಹ ವಿಸರ್ಜನೆಗಾಗಿ ನೀರಿಗಿಳಿದಿದ್ದರು. ಇಬ್ಬರನ್ನು ಸ್ಥಳೀಯರು ರಕ್ಷಿಸಿದ್ದರೆ, ಮೂವರು ನೀರಿನಲ್ಲಿ ಕೊಚ್ಚಿ ಹೋಗಿದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ಇಲ್ಲಿನ ವರ್ಸೋವ ಜೆಟ್ಟಿಯ ಅರಬ್ಬಿ ಸಮುದ್ರದಲ್ಲಿ ಗಣೇಶ ವಿಗ್ರಹ ವಿಸರ್ಜನೆ ವೇಳೆ ಮುಳುಗಿ ಸಾವಿಗೀಡಾಗಿದ್ದ ಯುವಕನ ಮೃತದೇಹ ಮಂಗಳವಾರ ಬೆಳಿಗ್ಗೆ ಪತ್ತೆಯಾಗಿದೆ.</p>.<p>ಘಟನೆ ನಡೆದ 32 ಗಂಟೆಗಳ ಬಳಿಕ ವಿಜಯ್ ಪಾಟೀಲ್ ಎಂಬುವರ ಮೃತದೇಹ ಪತ್ತೆಯಾಗಿದೆ.</p>.<p>ಸೋಮವಾರ ಪಾಟೀಲ್ ಅವರ ಜತೆ ಇತರ ಇಬ್ಬರು ಯುವಕರೂ ನೀರಿನಲ್ಲಿ ಮುಳಗಿ ಅಸುನೀಗಿದ್ದರು. ಇವರ ಮೃತದೇಹಗಳನ್ನು ಆಗಲೇ ಪತ್ತೆ ಮಾಡಲಾಗಿತ್ತು.</p>.<p>ಒಟ್ಟು ಐವರು ಯುವಕರು ವಿಗ್ರಹ ವಿಸರ್ಜನೆಗಾಗಿ ನೀರಿಗಿಳಿದಿದ್ದರು. ಇಬ್ಬರನ್ನು ಸ್ಥಳೀಯರು ರಕ್ಷಿಸಿದ್ದರೆ, ಮೂವರು ನೀರಿನಲ್ಲಿ ಕೊಚ್ಚಿ ಹೋಗಿದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>