ಈಗಾಗಲೇ ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ, ಎಐಎಡಿಎಂಕೆ ಪಕ್ಷದ ಮಾಜಿ ಸಚಿವರಾದ ಎಂ.ಆರ್ ವಿಜಯಭಾಸ್ಕರ್(ಸಾರಿಗೆ) ಮತ್ತು ಎಸ್.ಪಿ. ವೇಲುಮಣಿ (ಪೌರಾಡಳಿತ) ಅವರಿಗೆ ಸೇರಿದ ಸ್ಥಳಗಳ ಮೇಲೆ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ಇಲಾಖೆಯವರು ದಾಳಿ ನಡೆಸಿ, ಶೋಧ ಕಾರ್ಯ ಕೈಗೊಂಡಿದ್ದಾರೆ. ಮಾಜಿ ಸಚಿವರ ಸರಣಿಯಲ್ಲಿ ವೀರರಮಣಿ ಮೂರನೆಯವರು.