‘ಕೋರ್ಟ್ ನೀಡಿರುವ ಮಧ್ಯಂತರ ಆದೇಶವನ್ನುಶೀಘ್ರವೇ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿ, ಅರ್ಜಿ ಸಲ್ಲಿಸಲಾಗುವುದು.ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯು ತಪ್ಪು ಪ್ರಾತಿನಿಧ್ಯ,ಆಮಿಷ, ಬೆದರಿಕೆ, ಅನಗತ್ಯ ಪ್ರಭಾವ, ಬಲವಂತ, ಮದುವೆ ಅಥವಾ ಯಾವುದೇ ಮೋಸದ ವಿಧಾನಗಳಿಂದ ಉಂಟಾಗುವ ಮತಾಂತರಗಳನ್ನು ನಿಷೇಧಿಸುತ್ತದೆ’ ಎಂದುಪ್ರಶಾಂತ್ ಸಿಂಗ್ ಹೇಳಿದರು.