'ಗುಜರಾತ್ನಲ್ಲಿ ಕಳೆದ 27 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಬಿಜೆಪಿ ಓರ್ವ ವ್ಯಕ್ತಿಯನ್ನೂ ತೀರ್ಥಯಾತ್ರೆಗೆ ಕಳುಹಿಸಿಲ್ಲ. ದೆಹಲಿಯಿಂದ ಮೂರು ವರ್ಷಗಳಲ್ಲಿ 50,000 ಮಂದಿಯನ್ನು ತೀರ್ಥಯಾತ್ರೆಗೆ ಕಳುಹಿಸಿದ್ದೇವೆ. ನಮ್ಮ ಪಕ್ಷಕ್ಕೆ ಮತ ಚಲಾಯಿಸಿದರೆ ಪ್ರತಿಯೊಬ್ಬ ಹಿರಿಯ ನಾಗರಿಕನನ್ನು ಉಚಿತವಾಗಿ ಧಾರ್ಮಿಕ ಕ್ಷೇತ್ರಗಳಿಗೆ ತೀರ್ಥಯಾತ್ರೆಗೆ ಕರೆದೊಯ್ಯುತ್ತೇವೆ' ಎಂದು ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.