ಇಡಿ ದೇಶವೇಆ.5 ರಂದು ಅಯೋಧ್ಯೆಯ ರಾಮಮಂದಿರದ ಭೂಮಿ ಪೂಜೆಯನ್ನು ವೀಕ್ಷಿಸುತ್ತಿದ್ದಾಗ, ಪಶ್ಚಿಮ ಬಂಗಾಳದ ಜನರು ಈ ಕಾರ್ಯಕ್ರಮದ ಭಾಗವಾಗದಂತೆ ತಡೆಯಲುಮಮತಾ ಬ್ಯಾನರ್ಜಿ ಅವರು ರಾಜ್ಯದಲ್ಲಿ ಲಾಕ್ಡೌನ್ ಹೇರಿದರು. ಆದರೆ ಬಕ್ರಿದ್ ಸಂದರ್ಭದಲ್ಲಿ ಲಾಕ್ಡೌನ್ ಅನ್ನು ವಾಪಸು ಪಡೆಯಲಾಯಿತು ಎಂದು ನಡ್ಡಾ ಅವರು ಹೇಳಿದರು.