ಭದ್ರತೆಯ ದೃಷ್ಟಿಯಿಂದ ಹರಿಯಾಣದ ‘ಹಸಿರು ಮಾರ್ಗ‘ದಲ್ಲಿರುವಪಂಡಿತ್ ಶ್ರೀ ರಾಮ್ ಶರ್ಮಾ ಮೆಟ್ರೊ ನಿಲ್ದಾಣದ ‘ಪ್ರವೇಶ ಮತ್ತು ನಿರ್ಗಮನ ದ್ವಾರ‘ವನ್ನು ಮುಚ್ಚಲಾಗಿದೆ ಎಂದು ದೆಹಲಿ ಮೆಟ್ರೊ ರೈಲ್ವೆ ಕೇಂದ್ರ ಟ್ವೀಟ್ ಮಾಡಿದೆ. ಈ ಹಸಿರು ಮಾರ್ಗ ದೆಹಲಿಯ ಕೀರ್ತಿ ನಗರ್ ಸ್ಟೇಷನ್ ಮತ್ತು ಹರಿಯಾಣದ ಬ್ರಿಗ್ ಹೋಶಿಯಾರ್ ಸಿಂಗ್ ಸ್ಟೇಷನ್ ನಡುವೆ ಸಂಪರ್ಕ ಕಲ್ಪಿಸುತ್ತದೆ.