ಯಾತ್ರೆಯನ್ನು ಸೋಮವಾರ ರಾತ್ರಿ ಖೇಲ್ ಸಂಕುಲ್ನಲ್ಲಿ ಕೊನೆಗೊಳಿಸಲಾಗಿತ್ತು.ಬೆಳಿಗ್ಗೆ ಇಲ್ಲಿಂದಲೇ ಯಾತ್ರೆಯನ್ನು ಪುನರಾರಂಭಿಸಲಾಯಿತು. ರಾಹುಲ್ ಜತೆಗೆ ಮುಖ್ಯಮಂತ್ರಿ ಅಶೋಕ್ ಗೆಹಲೋತ್, ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್, ಪಕ್ಷದ ರಾಜ್ಯ ಘಟಕ ಅಧ್ಯಕ್ಷ ಗೋವಿಂದ್ ಸಿಂಗ್ ದೋತಾಸ್ರ ಹಾಗೂ ಹಲವು ಸಚಿವರು, ಶಾಸಕರು ಯಾತ್ರೆಯಲ್ಲಿ ಪಾಲ್ಗೊಂಡರು.