‘ಭಾರತ ಹಾಗೂ ಅದರ ಆದರ್ಶಗಳ ರಕ್ಷಣೆಯ ಬಗ್ಗೆ ಬಂದಾಗೆಲ್ಲಾ, ಧೀರರಾದ ಬನಾ ಸಿಂಗ್ ಅವರ ಹೆಸರು ಕೇಳಿ ಬರುತ್ತದೆ. ಸಿಯಾಚಿನ್ನಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಪರಮವೀರ ಚಕ್ರ ಕ್ಯಾಪ್ಟನ್ ಬನಾ ಸಿಂಗ್ ಅವರು ನನಗೆ ಹಾಗೂ ಎಲ್ಲಾ ದೇಶಪ್ರೇಮಿಗಳಿಗೂ ಮಾದರಿ‘ ಎಂದು ರಾಹುಲ್ ಗಾಂಧಿ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.