‘ಬಿಜೆಪಿಯ ನೂತನ ಶಾಸಕಾಂಗ ಪಕ್ಷದ ನಾಯಕ ಭೂಪೇಂದ್ರ ಭಾಯ್ ಪಟೇಲ್, ತಮ್ಮ ನಾಯಕತ್ವದಲ್ಲಿ ನೂತನ ಸರ್ಕಾರ ರಚಿಸುವುದಾಗಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆ ಪ್ರಸ್ತಾವನೆಯನ್ನು ಸ್ವೀಕರಿಸಿ, ಸೆ.13 ರಂದು ಮಧ್ಯಾಹ್ನ 2.20ಕ್ಕೆ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಪಟೇಲ್ ಅವರನ್ನು ಆಹ್ವಾನಿಸಿದ್ದೇನೆ‘ ಎಂದು ರಾಜ್ಯಪಾಲರು ಟ್ವೀಟ್ ಮಾಡಿದ್ದಾರೆ.