‘ತಾವಾಗಿಯೇ ವ್ಯಾಪಾರ–ವಹಿವಾಟು ಆರಂಭಿಸುವ ಭಿಕ್ಷುಕರಿಗೆ ₹ 10 ಸಾವಿರ ಹಣಕಾಸಿನ ನೆರವು ನೀಡುತ್ತದೆ. ಹಣ್ಣು–ತರಕಾರಿ ಮಾರಾಟ, ವೃತ್ತಪತ್ರಿಕೆ ಮಾರಾಟ, ಹಾಲು ಮಾರಾಟ ಹೀಗೆ ಯಾವ ಕೆಲಸವನ್ನಾದರೂ ಅವರು ಮಾಡಬಹುದು’ ಎಂದು ಇಲ್ಲಿನ ಸಮಾಜ ಕಲ್ಯಾಣ ಇಲಾಖೆಯೊಂದಿಗೆ ಕೆಲಸ ಮಾಡುವ ‘ಸಾಕ್ಷಂ’ ಸಂಘಟನೆಯ ಹಿರಿಯ ಅಧಿಕಾರಿ ರಣಧೀರ್ ಕುಮಾರ್ ಮಾಹಿತಿ ನೀಡಿದರು.