‘ಕೇಜ್ರಿವಾಲ್ ತಾನು ಆಮ್ ಆದ್ಮಿ ಎಂದು ಹೇಳಿಕೊಂಡರೂ ಅವರು ಜನಸಾಮಾನ್ಯರ ವಿರೋಧಿಯಾಗಿದ್ದಾರೆ. ಹೀಗಾಗಿ ಅವರ ಸರ್ಕಾರವು ಪುರಸಭೆ ನಿಗಮಗಳಿಗೆ ₹13,000 ಕೋಟಿ ಬಾಕಿ ಉಳಿಸಿಕೊಂಡಿದೆ. ನೈರ್ಮಲ್ಯ ಕಾರ್ಮಿಕರು, ವೈದ್ಯರು, ಶುಶ್ರೂಷಕಿಯರು ಹಾಗೂ ಇತರ ಉದ್ಯೋಗಿಗಳಿಗೆ ವೇತನ ಪಾವತಿಸಲು ಈ ಮೊತ್ತ ಅಗತ್ಯವಾಗಿದೆ’ ಎಂದು ತಿವಾರಿ ಹೇಳಿದ್ದಾರೆ.