ಕಳೆದ ವರ್ಷದ ಜೂನ್ನಲ್ಲಿ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿತ್ತು. ‘13 ತಿಂಗಳಲ್ಲಿ ಅವರ ಸಭ್ಯ ನಡವಳಿಕೆ, ಪಕ್ಷದ ವರಿಷ್ಠರಲ್ಲಿ ಕ್ಷಮಾಪಣೆ ಕೇಳಿರುವುದನ್ನು ಪರಿಗಣಿಸಿ ಅಮಾನತು ಹಿಂಪಡೆಯಲು ಪಕ್ಷದ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು’ ಎಂದು ಉತ್ತರಾಖಂಡ ಬಿಜೆಪಿ ಘಟಕದ ಅಧ್ಯಕ್ಷ ಬನ್ಸಿಧಾರ್ ಭಗತ್ ತಿಳಿಸಿದರು.