ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇತಿಹಾಸ ಪುನಾರಚಿಸುವ ಬಗ್ಗೆ ಮಾತನಾಡಿದ್ದರು. ಭಾರತದ ಇತಿಹಾಸ ತಜ್ಞರು ಮೊಘಲ್ ಇತಿಹಾಸದ ದಾಖಲೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದು, ವೈಭವಯುತವಾದ ರಾಜವಂಶಗಳಾದ ಪಾಂಡ್ಯ, ಚೋಳ, ಮೌರ್ಯ, ಗುಪ್ತ ಮತ್ತು ಅಹೋಮ್ ಸಾಮ್ರಾಜ್ಯಗಳನ್ನು ಕಡಣೆಗಣಿಸಿದ್ದರು ಎಂದು ಆರೋಪಿಸಿದ್ದರು.