ಇಲ್ಲಿನ ಗುರುನಾನಕ್ ದೇವ್ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ 58ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಡಿಭಾಗದಲ್ಲಿ ಬಿಎಸ್ಎಫ್ ಇರುವುದರಿಂದ ದೇಶದಲ್ಲಿ ಶಾಂತಿ ನೆಲೆಸಿದೆ. 57 ವರ್ಷಗಳಿಂದ ಗಡಿಯನ್ನು ಸುರಕ್ಷಿತವಾಗಿರಿಸಲಾಗಿದೆ. ಗಡಿ ರಕ್ಷಣೆಗಾಗಿ ಬಿಎಸ್ಎಫ್ ಸಿಬ್ಬಂದಿಗೆ ರಾಡಾರ್, ಆಂಟಿ ಡ್ರೋನ್ ಗನ್ಗಳಂಥ ಸ್ಮಾರ್ಟ್ ಕಣ್ಗಾವಲು ಗ್ಯಾಜೆಟ್ಗಳನ್ನು ಒದಿಗಸಲಾಗುತ್ತಿದೆ’ ಎಂದು ಹೇಳಿದರು.