ನವದೆಹಲಿ: ಆರು ವರ್ಷಗಳ ಹಿಂದೆ ಚಂಡೀಗಡದಲ್ಲಿ ರಾಷ್ಟ್ರ ಮಟ್ಟದ ಶೂಟರ್ ಸುಖಮನ್ಪ್ರೀತ್ ಸಿಂಗ್ ಆಲಿಯಾಸ್ ಸಿಪ್ಪಿ ಸಿಧುಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಮಾಚಲ ಪ್ರದೇಶ ಹೈಕೋರ್ಟ್ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಸಬೀನಾ ಸಿಂಗ್ ಅವರ ಪುತ್ರಿ ಕಲ್ಯಾಣಿ ಸಿಂಗ್ ಅವರನ್ನು ಸಿಬಿಐ ಬುಧವಾರ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದರು.