‘ಅಲೋಪತಿ ಒಂದು ಮೂರ್ಖ ವಿಜ್ಞಾನವಾಗಿದೆ. ಔಷಧಿ ತೆಗೆದುಕೊಂಡ ಬಳಿಕ ಲಕ್ಷಾಂತರ ಜನರು ಸಾವನ್ನಪ್ಪಿದ್ದಾರೆ’ ಎಂದು ಹೇಳಿಕೊಂಡಿದ್ದಾರೆ. ಜತೆಗೆ, ರೆಮ್ಡಿಸಿವಿರ್ ಸೇರಿದಂತೆ ವಿವಿಧ ಕೋವಿಡ್ ಲಸಿಕೆಗಳು ಸೋಂಕು ನಿಯಂತ್ರಿಸುವಲ್ಲಿ ವಿಫಲವಾಗಿದೆ ಸುಳ್ಳು ಮಾಹಿತಿ ಹಂಚಿಕೊಂಡಿದ್ದಾರೆ ಎಂದು ರಾಮ್ದೇವ್ ಮಾತನಾಡಿರುವ ವಿಡಿಯೊವೊಂದನ್ನು ಭಾರತೀಯ ವೈದ್ಯಕೀಯ ಸಂಘ ಉಲ್ಲೇಖಿಸಿದೆ.