ರಾಯಪುರ: ನಕ್ಸಲ್ರೊಂದಿಗಿನ ಹೋರಾಟದಲ್ಲಿ ಹುತಾತ್ಮರಾಗುವ ಪೊಲೀಸ್ ಕುಟುಂಬಗಳಿಗೆ ಕೃಷಿ ಭೂಮಿ ಖರೀದಿಸಲು ₹20 ಲಕ್ಷ ಹೆಚ್ಚುವರಿ ನೆರವು, ನಕ್ಸಲ್ ಹಿಂಸಾಚಾರದಲ್ಲಿ ಬಲಿಯಾದ ನಾಗರಿಕರ ಸಂಬಂಧಿಕರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ, ಮಾಹಿತಿ ನೀಡುವವರಿಗೆ ₹ 5 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಬಹುಮಾನ ಹೊಂದಿದ್ದ ನಕ್ಸಲರು ಶರಣಾದರೆ, ಅವರಿಗೆ ₹10 ಲಕ್ಷ ಹೆಚ್ಚುವರಿ ನೆರವು ನೀಡುವ ಸಮಗ್ರ ನಕ್ಸಲ್ ನಿರ್ಮೂಲನಾ ನೀತಿಯನ್ನು ಛತ್ತೀಸ್ಗಢ ಸರ್ಕಾರ ಅಂಗೀಕರಿಸಿದೆ.