‘2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ನಾವೆಲ್ಲ ಒಂದಾಗಬೇಕು ಎನ್ನುವ ಅರಿವು ಎಲ್ಲ ವಿರೋಧ ಪಕ್ಷಗಳಲ್ಲೂ ಮೂಡುತ್ತಿದೆ. ಆದರೂ, ಎಲ್ಲ ವಿರೋಧ ಪಕ್ಷಗಳು ಒಂದುಗೂಡಲು ಹಲವು ಸಮಸ್ಯೆಗಳಿವೆ. ಆದ್ದರಿಂದ ಪ್ರತೀ ಪಕ್ಷವು ತನ್ನ ರಾಜ್ಯ ಮಟ್ಟದ ದೃಷ್ಟಿಕೋನವನ್ನು ಕಳಚಿ, ರಾಷ್ಟ್ರಮಟ್ಟದ ದೃಷ್ಟಿಕೋನವನ್ನು ತನ್ನದಾಗಿಸಿಕೊಳ್ಳಬೇಕು. ಶರದ್ ಪವಾರ್, ನಿತೀಶ್ ಕುಮಾರ್, ಸೀತಾರಾಂ ಯೆಚೂರಿ ಹಾಗೂ ಸ್ಟಾಲಿನ್ ಅವರು ಎಲ್ಲಾ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನ ಮಾಡಬೇಕು’ ಎಂದರು.