‘ನಾವು ಭಯದ ಬದಲು ಭರವಸೆ, ವಿಭಜನೆಯ ಬದಲು ಏಕತೆ, ಕಾಲ್ಪಕನಿಕತೆ ಬದಲು ವಿಜ್ಞಾನ, ಸುಳ್ಳಿನ ಬದಲು ಸತ್ಯವನ್ನು ಆರಿಸುತ್ತೇವೆ’ ಎಂದು ಜೋ ಬೈಡನ್ ಅವರು ಶನಿವಾರ ಹೇಳಿದ್ದರು. ಇದು ಉತ್ತಮ ಪ್ರತಿಜ್ಞೆಯಾಗಿದೆ. ಇಂತಹ ಪ್ರತಿಜ್ಞೆಯನ್ನು ಬಿಹಾರ, ಮಧ್ಯಪ್ರದೇಶದ ಮತದಾರರು ಮಾತ್ರವಲ್ಲದೇ ಇತರ ರಾಜ್ಯದ ಜನರು ತೆಗೆದುಕೊಳ್ಳಬೇಕು’ ಎಂದು ಚಿದಂಬರಂ ಅವರು ಸರಣಿ ಟ್ವೀಟ್ ಮಾಡಿದ್ದಾರೆ.