ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಅವರಿದ್ದ ಪೀಠವು,‘ಆತ ಭಾರತೀಯ ಪ್ರಜೆಯಲ್ಲವೆಂಬ ಕಾರಣಕ್ಕೆ ಇದು ಸಮರ್ಥನೀಯವಲ್ಲ, ಇದು ಆತನ ಸಂಪೂರ್ಣಸ್ವಾತಂತ್ರ್ಯದ ಹರಣವಲ್ಲವೇ’ ಎಂದು ತನಿಖಾ ಏಜೆನ್ಸಿಗಳಾದ ಸಿಬಿಐ ಮತ್ತು ಇ.ಡಿ ಪರ ಹಾಜರಾಗಿದ್ದಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರನ್ನು ಪ್ರಶ್ನಿಸಿತು.