ಈ ವೇಳೆ ಮಣಿಶಂಕರ್ ಪರೀಕ್ಷೆ ಬರೆಯಲು ತೆರಳಿದ್ದ ಕೊಠಡಿಯಲ್ಲಿ ಪೂರ್ತಿ 50 ವಿದ್ಯಾರ್ಥಿನಿಯರೇ ಇದ್ದರು. ಇದನ್ನು ಕಂಡು ಕೆಲಹೊತ್ತಿನ ನಂತರ ಮಣಿಶಂಕರ್ ಪ್ರಜ್ಞೆ ತಪ್ಪಿ ನೆಲಕ್ಕೆ ಬಿದ್ದಿದ್ದಾನೆ. ಶಿಕ್ಷಕರಿಂದ ವಿಷಯ ತಿಳಿದ ಮಣಿಶಂಕರ್ ದೊಡ್ಡಮ್ಮ ಆತನನ್ನು ಸಮೀಪದ ಸರ್ಧಾರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಕುರಿತು ಎನ್ಡಿಟಿವಿ ವರದಿ ಮಾಡಿದೆ.