ರಾಜ್ಯಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಶುಕ್ರವಾರ ಆರ್ಜೆಡಿ, ಡಿಎಂಕೆ, ಎಎಪಿ, ಎಸ್ಪಿ, ಬಿಆರ್ಎಸ್, ಶಿವಸೇನಾ (ಠಾಕ್ರೆ), ಜೆಡಿಯು, ಎನ್ಸಿಪಿ ಸೇರಿದಂತೆ 16 ವಿಪಕ್ಷಗಳ ನಾಯಕರು ಸಭೆ ನಡೆಸಿ, ಸಾರ್ವಜನಿಕರ ಬಂಡವಾಳಕ್ಕೆ ಸಂಬಂಧಿಸಿದ ಅದಾನಿ ವಂಚನೆಯ ಹಗರಣದ ಸಮಗ್ರ ತನಿಖೆಗೆ ಆಗ್ರಹಿಸಿದರು.