‘ನೆಹರೂ–ಗಾಂಧಿ ಕುಟುಂಬದವರು ನಾಯಕತ್ವದಲ್ಲಿ ಇರಬಾರದು ಎಂದು ಆರ್ಎಸ್ಎಸ್ ಮತ್ತು ಬಿಜೆಪಿ ಬಯಸಲು ಕಾರಣವೇನು? ಗಾಂಧಿ ಕುಟುಂಬದ ನಾಯಕತ್ವ ಇಲ್ಲದೇ ಇದ್ದರೆ ಕಾಂಗ್ರೆಸ್ ಪಕ್ಷವು ಜನತಾ ಪಕ್ಷದಂತಾಗುತ್ತದೆ. ಆಗ ಕಾಂಗ್ರೆಸ್ ಪಕ್ಷವನ್ನು ಮತ್ತು ಭಾರತದ ಪರಿಕಲ್ಪನೆಯನ್ನು ನಾಶ ಮಾಡುವುದು ಸುಲಭ’ ಎಂದು ಟ್ಯಾಗೋರ್ ಟ್ವೀಟ್ ಮಾಡಿದ್ದಾರೆ.