‘ಎಐಸಿಸಿ ಕಚೇರಿ ಬಳಿ ಅನೇಕ ಜನ ಪೊಲೀಸರ ಮೇಲೆಯೇ ಬ್ಯಾರಿಕೇಡ್ಗಳನ್ನು ಎಸೆದಿದ್ದಾರೆ. ಹೀಗಾಗಿ ಸಂಘರ್ಷ ಸಂಭವಿಸಿರಬಹುದು. ಆದರೆ ಪೊಲೀಸರು ಎಐಸಿಸಿ ಕಚೇರಿಯ ಒಳ ಪ್ರವೇಶಿಸಿಲ್ಲ. ಲಾಠಿ ಚಾರ್ಜ್ ಮಾಡಿಲ್ಲ. ನಮ್ಮ ಜತೆ ಸಹಕರಿಸುವಂತೆ ಅವರಲ್ಲಿ ಮನವಿ ಮಾಡಿದ್ದೇವೆ’ ಎಂದು ವಿಶೇಷ ಎಸ್ಪಿ (ಕಾನೂನು ಮತ್ತು ಸುವ್ಯವಸ್ಥೆ) ಹೂಡಾ ತಿಳಿಸಿದ್ದಾರೆ.