'ಪ್ರತಿದಿನ ಘೋಷಣೆಗಳನ್ನು ಮಾಡುವ ಮೂಲಕ ಮುಖ್ಯಮಂತ್ರಿಯು 'ಘೋಷಣೆ ವೀರ'ರಾಗಿದ್ದಾರೆ. ಈ ಭರವಸೆಗಳನ್ನು ಪೂರೈಸಲು ಹಣವನ್ನು ಎಲ್ಲಿ ತರುತ್ತಾರೆ ಎಂಬುದಕ್ಕೆ ಯಾರ ಬಳಿಯೂ ಮಾಹಿತಿ ಇಲ್ಲ. 60,000 ಉದ್ಯೋಗಳನ್ನೇ ಕೊಟ್ಟಿಲ್ಲ. ಹಾಗಿದ್ದೂ 2.5 ಲಕ್ಷ ಉದ್ಯೋಗಗಳನ್ನು ಕೊಡುವ ಬಗ್ಗೆ ಮಾತನಾಡುತ್ತಾರೆ. ರೈತರ ಸಾಲವಿನ್ನೂ ಮನ್ನಾ ಆಗಿಲ್ಲ' ಎಂದರು.