ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರುಪಶ್ಚಿಮ ಬಂಗಾಳದಲ್ಲಿ ಇದ್ದರು. ಅವರು ಕೋಲ್ಕತ್ತಕ್ಕೆ ಶುಕ್ರವಾರ ಭೇಟಿ ನೀಡಬೇಕಿತ್ತು. ನಂತರ ರ್ಯಾಲಿ ಮತ್ತು ಸಭೆಗಳನ್ನು ನಡೆಸಬೇಕಿತ್ತು. ಆದರೆ ಅವರು ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಿದ್ದಾರೆ. ಅರ್ಜುನ್ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಅದಕ್ಕೂ ಮುನ್ನವೇ, ಟಿಎಂಸಿ ಶಾಸಕ ಅತಿನ್ ಘೋಷ್ ಅವರು ಅರ್ಜುನ್ ಅವರ ಮನೆಗೆ ಭೇಟಿ ನೀಡಿ, ಸಾಂತ್ವನ ಹೇಳಿದ್ದಾರೆ.