ವಿನೋದ್, ತಮ್ಮ ಮನೆಯ ಗೋಡೆಯ ಮೇಲೆ ಅಂಬೇಡ್ಕರ್ ಪೋಸ್ಟರ್ವೊಂದನ್ನು ಅಂಟಿಸಿದ್ದರು. ಅವುಗಳನ್ನು ತೆರವುಗೊಳಿಸುವಂತೆ ಇತರೆ ಸಮುದಾಯದ ಯುವಕರ ಗುಂಪೊಂದು ಆಗ್ರಹಿಸಿತ್ತು. ಇದಕ್ಕೆ ವಿನೋದ್ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೇ ವೇಳೆ ಮಾತಿನ ಚಕಮಕಿ ನಡೆದಿದ್ದು, ವಿನೋದ್ ಮೇಲೆ ಗಂಭೀರವಾಗಿ ಹಲ್ಲೆ ನಡೆಸಲಾಗಿತ್ತು.