ಮೃತ ಯುವಕನನ್ನು ಓಂ ಪ್ರಕಾಶ್ ಎಂದು ಗುರುತಿಸಲಾಗಿದೆ. ಈತ ಜಿಲ್ಲೆಯ ಮನೇನಾ ಗ್ರಾಮದವನು. ಇಲ್ಲಿನ ಹಣ್ಣಿನ ತೋಟದಿಂದಶನಿವಾರ ಪೇರಲೆ ಹಣ್ಣನ್ನು ಕೀಳುತ್ತಿದ್ದ ವೇಳೆ ಕಾವಲುಗಾರರ ಕೈಗೆ ಸಿಕ್ಕಿಬಿದ್ದಿದ್ದ. ಕಾವಲುಗಾರರುಬಡಿಗೆಯಿಂದ ಓಂ ಪ್ರಕಾಶ್ನನ್ನು ತೀವ್ರವಾಗಿ ಥಳಿಸಿದ್ದರು. ಪ್ರಜ್ಞೆ ಕಳೆದುಕೊಂಡ ನಂತರ ಸಮೀಪದ ಜಮೀನಿನಲ್ಲಿ ಎಸೆದು ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.