‘ಮಹಾರಾಷ್ಟ್ರದ ಗ್ರಾಮೀಣ ಪ್ರದೇಶ ಮತ್ತು ದೇಶದ ಹಲವು ಭಾಗಗಳಲ್ಲಿ ಹೊಸದಾಗಿ ಜನಿಸಿದ ಗಂಡು ಕರುಗಳನ್ನು ಸ್ಥಳೀಯ ದೇವರಿಗೆ ಸಮರ್ಪಿಸುವ ಸಂಪ್ರದಾಯವಿದೆ. ಅಂತಹ ಗೂಳಿಯನ್ನು ಕೃಷಿ ಚಟುವಟಿಕೆಗೆ ಅಥವಾ ಬೇರೆ ಯಾವುದೇ ಕಾರ್ಯಕ್ಕೂ ಬಳಸುವುದಿಲ್ಲ. ಒಂದು ವೇಳೆ, ಆ ಗೂಳಿ ಹೊಲಕ್ಕೆ ನುಗ್ಗಿ, ಬೆಳೆಯನ್ನೂ ತಿಂದರೂ, ಅದನ್ನುರೈತರನ್ನು ಕ್ಷಮಿಸುತ್ತಾರೆ’ ಎಂದು ಹೇಳಿದ್ದಾರೆ.