ರೈತರು ಪಂಜಾಬ್, ಹರಿಯಾಣ, ಉತ್ತರಪ್ರದೇಶದಿಂದ ಆಗಮಿಸಿರುವ ರೈತರನ್ನು ಭಾನುವಾರ ರಾತ್ರಿಯೇ ತಡೆಯಲಾಗಿದ್ದು, ಜಂತರ್ ಮಂತರ್ಗೆ ತಲುಪಲು ಅವಕಾಶ ನಿರಾಕರಿಸಲಾಗಿದೆ. ಅವರನ್ನು (ರೈತರನ್ನು) ಗುರುದ್ವಾರದ ಬಂಗ್ಲಾ ಸಾಹೀಬ್, ರಾಕಬ್ಗಂಜ್ ಹಾಗೂ ಮೋತಿ ಬಾಗ್ಗೆ ಕರೆದೊಯ್ದು ಬಳಿಕ ಬಿಡುಗಡೆ ಮಾಡಲಾಗಿದೆ ಎಂದುಅಭಿಮನ್ಯು ಆರೋಪಿಸಿದ್ದಾರೆ.