ನವದೆಹಲಿ: ದೆಹಲಿ ಅಬಕಾರಿ ಗುತ್ತಿಗೆ ಹಗರಣ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ) ಸಲ್ಲಿಸಿರುವ ಪೂರಕ ಚಾರ್ಜ್ಶೀಟ್ ತಳ್ಳಿಹಾಕಿರುವ ಎಎಪಿ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ‘ಇ.ಡಿ ದಾಖಲಿಸಿರುವ ಈ ಪ್ರಕರಣಗಳು ನಕಲಿ ಮತ್ತು ಈ ಪ್ರಕರಣಗಳನ್ನು ಸರ್ಕಾರ ಉರುಳಿಸಲು ಬಳಸುವ ಹುನ್ನಾರವಾಗಿದೆ’ ಎಂದು ಗುರುವಾರ ಆರೋಪಿಸಿದರು.