ಪ್ರಕರಣದಲ್ಲಿ ಭೂಪೇಂದ್ರ ಸಿಂಗ್ ಅವರೊಂದಿಗೆ ಇರುವ ಸಂಪರ್ಕ, ಮುಖ್ಯಮಂತ್ರಿ ಕಚೇರಿಗೆ ಹನಿ ಅವರು ಭೇಟಿ ನೀಡಿದ್ದ ಬಗ್ಗೆ ಹಾಗೂ ಅಕ್ರಮ ಮರಳುಗಾರಿಕೆ ವಿರುದ್ಧದ ಕಾರ್ಯಾಚರಣೆ ನಡೆಸುತ್ತಿದ್ದ ಕೆಲವು ಅಧಿಕಾರಿಗಳನ್ನು ಏಕಾಏಕಿ ವರ್ಗಾವಣೆ ಮಾಡಿದ್ದ ಕುರಿತು ವಿಚಾರಣೆ ವೇಳೆ ಚನ್ನಿ ಅವರನ್ನು ಪ್ರಶ್ನಿಸಲಾಯಿತು ಎಂದು ಮೂಲಗಳು ತಿಳಿಸಿವೆ.