ಪುಣೆ ನಿವಾಸಿಗಳಿಗೆ ಇಡ್ಲಿ, ದೋಸೆ, ವಡಾ, ಉಪ್ಪಿಟ್ಟು ಸೇರಿದಂತೆ ದಕ್ಷಿಣ ಭಾರತದ ಊಟ ಮತ್ತು ತಿಂಡಿಗಳನ್ನು ಪರಿಚಯಿಸಿದ ಕೀರ್ತಿ ಶೆಟ್ಟಿ ಅವರದು. ಅವರು ‘ವೈಶಾಲಿ‘, ‘ರೂಪಾಲಿ’ ಹಾಗೂ ‘ಆಮ್ರಪಾಲಿ’ ಎಂಬ ರೆಸ್ಟೋರೆಂಟ್ಗಳನ್ನು ಸ್ಥಾಪಿಸಿದ್ದರು. ಗಣ್ಯ ಉದ್ದಿಮೆದಾರರಾದ ಪೂನಾವಾಲಾ, ಬಜಾಜ್, ಕಿರ್ಲೋಸ್ಕರ್ ಹಾಗೂ ಕಲ್ಯಾಣಿ ಕುಟುಂಬಗಳಿಗೆ ‘ವೈಶಾಲಿ’ ರೆಸ್ಟೋರೆಂಟ್ ನೆಚ್ಚಿನ ತಾಣವಾಗಿತ್ತು.