ರೈತರನ್ನು ಉದ್ದೇಶಿಸಿ ಮಾತನಾಡಿದ ಅಖಿಲ್ ಭಾರತೀಯ ಕಿಸಾನ್ ಸಭಾ ಮುಖಂಡರಾದ ಅಶೋಕ್ ಧವಾಲೆ ಮತ್ತು ಅಜಿತ್ ನವಾಲೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಆರ್ಎಸ್ಎಸ್ ಅನ್ನು ತರಾಟೆಗೆ ತೆಗೆದುಕೊಂಡರು. ಆಯ್ದ ಕಾರ್ಪೋರೇಟ್ಗಳಿಗೆ ಲಾಭ ನೀಡುವ ಏಕೈಕ ಉದ್ದೇಶದಿಂದ ಹೊಸ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ ಎಂದು ಆರೋಪಿಸಿದರು.