ಕಿರಣ್ ಮಜುಂದಾರ್ ಷಾಅವರ ನೇತೃತ್ವದ ಬಯೋಕಾನ್ನ ಅಂಗ ಸಂಸ್ಥೆ ಬಯೋಕಾನ್ ಬಯೋಲಾಜಿಕ್ಸ್, ಲಂಚದ ಆರೋಪಗಳನ್ನು ನಿರಾಕರಿಸಿದೆ. ಸಿನರ್ಜಿ ನೆಟ್ವರ್ಕ್ ಇಂಡಿಯಾ ಲಿಮಿಟೆಡ್ನ ನಿರ್ದೇಶಕ ದಿನೇಶ್
ದುವಾ, ಬಯೋಕಾನ್ ಬಯೋಲಾಜಿಕ್ಸ್ ನ ಮಧ್ಯವರ್ತಿ ಎನ್ನಲಾದ ಗುಲ್ಜಿತ್ ಸೇಥಿ, ಮತ್ತು ಸಹಾಯಕ ಔಷಧ ನಿಯಂತ್ರಕ ಅನಿಮೇಶ್ ಕುಮಾರ್ ಬಂಧಿತರು.