ತವರು ರಾಜ್ಯದಲ್ಲೇ ಓರ್ವ ಆದಾಯ ತೆರಿಗೆ ಇಲಾಖೆಗೆ ಇನ್ಸ್ಪೆಕ್ಟರ್ ಆಗಿ, ಮತ್ತೊರ್ವ ಬ್ಯಾಂಕ್ನಲ್ಲಿ ಪರೀಕ್ಷಾರ್ಥ ಅಧಿಕಾರಿಯಾಗಿ, ಮಗದೊಬ್ಬ ಜಿಎಸ್ಟಿ ಇನ್ಸ್ಪೆಕ್ಟರ್ ಆಗಿದ್ದಾರೆ. ಹೀಗೆ ಹಲವು ಯುವಕರಿಗೆ ತವರಿನಲ್ಲೇ ಉದ್ಯೋಗಾವಕಾಶಗಳು ಸಿಕ್ಕಿವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ಆಗಿ ಚಾಲನೆ ನೀಡದರು.