ಮಾಜಿ ಸಚಿವರಾದ ರಾಜ್ ಕುಮಾರ್ ವೆರ್ಕಾ, ಬಲ್ಬಿರ್ ಸಿಂಗ್ ಸಿಧು, ಸುಂದರ್ ಶ್ಯಾಮ್ ಅರೋರ ಮತ್ತು ಗುರ್ಪ್ರೀತ್ ಸಿಂಗ್ ಕಂಗಾರ್,ಮಾಜಿ ಶಾಸಕ ಬರ್ನಲ್ ಕೆವಾಲ್ ಧಿಲ್ಲಾನ್ಕಾಂಗ್ರೆಸ್ ತೊರೆದವರು. ಎಸ್ಎಡಿಯ ಮಾಜಿ ಶಾಸಕರಾದ ಸರೂಪ್ ಚಂದ್ ಸಿಂಗ್ಲಾ ಮತ್ತು ಮೋಹಿಂದರ್ ಕೌರ್ ಜೋಶ್ ಅವರೂ ಬಿಜೆಪಿ ಸೇರಿದ್ದಾರೆ.