ಪಕ್ಷದ ಅಧಿಕೃತ ಅಭ್ಯರ್ಥಿ (ಖರ್ಗೆ) ಮತ್ತು ಅನಧಿಕೃತ ಅಭ್ಯರ್ಥಿ (ಶಶಿ) ಅವರ ನಡುವೆ ಅಧ್ಯಕ್ಷೀಯ ಚುನಾವಣಾ ಸಮರ ನಡೆಯುತ್ತಿದೆ ಎಂಬ ಊಹಾಪೋಹಗಳನ್ನು ತಳ್ಳಿಹಾಕಿದ ಅವರು,‘ನಾವಿಬ್ಬರು ಪಕ್ಷ ಬಲಪಡಿಸುವ ಸಲುವಾಗಿ ಸ್ಪರ್ಧಿಸುತ್ತಿದ್ದೇವೆ.ಪಕ್ಷದಲ್ಲಿ ಬದಲಾವಣೆಯ ಅಗತ್ಯವಿದೆ. ನಾನೇ ಬದಲಾವಣೆಯ ಪ್ರವರ್ತಕ’ ಎಂದರು.