ಆರೋಪಿಗಳು ಜಾರ್ಖಂಡ್ ಮತ್ತು ಪಂಜಾಬ್ನವಾಗಿದ್ದಾರೆ.ಮೈಸೂರಿನಲ್ಲಿ ನೆಲೆಸಿದ್ದ ಕೇರಳದವರು ಗಾಂಜಾ ಸಾಗಿಸುತ್ತಿರುವ ಕುರಿತು ದೊರೆತ ಖಚಿತ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.. ರಾಷ್ಟ್ರೀಯ ಸಾರಿಗೆ ಪರವಾನಗಿ ಹೊಂದಿದ ಲಾರಿಯನ್ನು ತಡೆದಾಗ ಗಾಂಜಾ ಪತ್ತೆಯಾಗಿದೆ ಎಂದು ಅಬಕಾರಿ ಇನ್ಸ್ಪೆಕ್ಟರ್ ಅನಿಲ್ಕುಮಾರ್ ತಿಳಿಸಿದ್ದಾರೆ.