‘15 ದಿನದಲ್ಲಿ ನಿರ್ಧಾರ ತಿಳಿಸಬಹುದು ಎಂದು ಸರ್ಕಾರ ಭಾವಿಸಿತ್ತು. ಆದರೆ, ಎಂಟು ತಿಂಗಳು ಕಳೆದಿದೆ. ಇನ್ನಷ್ಟು ವಿಳಂಬ ಮಾಡದೇ ನಿರ್ಧಾರ ತಿಳಿಸಬೇಕು.ರಾಜ್ಯಪಾಲರು ಕೋರ್ಟ್ಗೆ ಉತ್ತರಿಸುವ ಅಗತ್ಯವಿಲ್ಲ ಎಂಬುದು ನಿಜ. ಆದರೆ, ಸಾಂವಿಧಾನಿಕ ಕರ್ತವ್ಯ ನಿಭಾಯಿಸಲಾಗುತ್ತದೆ ಎಂದು ಭಾವಿಸುತ್ತೇವೆ’ ಎಂದೂ ಪೀಠ ಹೇಳಿತು.