ಜಗನ್ನಾಥ ಸ್ವಾಮಿ, ತಮ್ಮ ಬಾಲಭದ್ರ, ತಂಗಿ ಸುಭದ್ರಾ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ರಥಗಳ ಯಾತ್ರೆ ನಡೆಸಲಾಗುತ್ತದೆ. 400 ವರ್ಷಗಳ ಇತಿಹಾಸವಿರುವ ಜಗನ್ನಾಥ ದೇವಸ್ಥಾನದ ಆವರಣದಿಂದ ರಥಯಾತ್ರೆ ಆರಂಭವಾಯಿತು. ಬೆಳಿಗ್ಗೆ 7 ಗಂಟೆಗೆ ಆರಂಭವಾಗಿ, ಮತ್ತೆ 11 ಗಂಟೆಗೆ ರಥಗಳು ಸ್ವಸ್ಥಾನಕ್ಕೆ ಮರಳಿದವು ಎಂದು ಅಧಿಕಾರಿಗಳು ತಿಳಿಸಿದರು.