‘ರಾಜ್ಯದಲ್ಲಿ ಈ ವರ್ಷ 7 ಲಕ್ಷ ಟನ್ ಕೆಂಪು ಈರುಳ್ಳಿ ಉತ್ಪಾದನೆಯಾಗುವ ನಿರೀಕ್ಷೆ ಇದೆ. ಅಧಿಕ ಉತ್ಪಾದನೆಯಿಂದಾಗಿ ಆಲೂಗೆಗಡ್ಡೆ ದರ ಕುಸಿದಿದೆ. ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಹಣಕಾಸಿನ ನೆರವು ಒದಗಿಸುವುದಕ್ಕಾಗಿ ₹240 ಕೋಟಿ ಮೊತ್ತ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ’ ಎಂದು ಕೃಷಿ ಸಚಿವ ರಾಘವ್ಜೀ ಪಟೇಲ್ ಅವರು ಮಂಗಳವಾರ ವಿಧಾನಸಭೆಗೆ ತಿಳಿಸಿದ್ದಾರೆ.