ಗುಜರಾತ್ನಲ್ಲಿ ಕೋವಿಡ್ ಪರಿಸ್ಥಿತಿಯನ್ನು ಕುರಿತಂತೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿರುವ ಕೋರ್ಟ್ ಈ ನಿಲುವು ವ್ಯಕ್ತಪಡಿಸಿದೆ. ಹೆಚ್ಚು ಕ್ರಿಯಾತ್ಮಕವಾದ, ಚಿಂತನಾರ್ಹವಾದ ಮತ್ತು ಅರ್ಥಪೂರ್ಣವಾದ ವ್ಯವಸ್ಥೆಯನ್ನು ಹೊಂದಿದ್ದರೆ, ಚೆನ್ನಾಗಿ ಕೆಲಸ ಆಗುತ್ತಿದ್ದು, ಬಿಕ್ಕಟ್ಟು ಕಡಿಮೆ ಇರುತ್ತಿತ್ತು ಎಂದು ನೇರ ಮಾತುಗಳಲ್ಲಿ ಹೇಳಿತು.