‘ಅರ್ಜಿದಾರ ಆರೋಪಿಗೆ ಮಧ್ಯಂತರ ಜಾಮೀನು ನೀಡಲಾಗಿದೆ.ಸುಪ್ರೀಂ ಕೋರ್ಟ್ನ ಮುಂದಿನ ಆದೇಶದವರೆಗೂ ಈ ಆದೇಶ ಜಾರಿಯಲ್ಲಿರಲಿದೆ. ಗುರುಗ್ರಾಮದ ಸೆಷನ್ಸ್ ನ್ಯಾಯಾಧೀಶರು ಷರತ್ತುಗಳನ್ನು ವಿಧಿಸಬಹುದು. ಸೆಷನ್ಸ್ ನ್ಯಾಯಾಧೀಶರು ನೇಮಿಸುವ ಮೇಲ್ವಿಚಾರಣಾಧಿಕಾರಿಯ ಮೇಲ್ವಿಚಾರಣೆಯಲ್ಲಿ ಆರೋಪಿ ಇರಬೇಕು. ಆರೋಪಿ ಮತ್ತು ಆತನ ಪೋಷಕರು ವಿಚಾರಣೆಗೆ ಅಡಚಣೆ ಮಾಡಬಾರದು’ ಎಂದು ಪೀಠ ಹೇಳಿದೆ.