ಲಾಲೂ ಹೇಳಿಕೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಿತೀಶ್, ‘ಅವರು ಬಯಸಿದರೆ ನನ್ನ ಮೇಲೆ ಶೂಟ್ ಮಾಡಬಹುದಷ್ಟೆ. ಬೇರೇನೂ ಮಾಡಲಾಗದು. ಅವರ ಆಡಳಿತಾವಧಿಯ ಜಂಗಲ್ ರಾಜ್ ಅನ್ನು ಜನ ಇನ್ನೂ ಮರೆತಿಲ್ಲ. ಅವರು ಏನು ಬೇಕಾದರೂ ಹೇಳಿಕೊಳ್ಳಲಿ. ಎರಡೂ ಕ್ಷೇತ್ರಗಳಲ್ಲಿ ಎನ್ಡಿಎ ಅಭ್ಯರ್ಥಿಗಳೇ ಗೆಲ್ಲಲಿದ್ದಾರೆ’ ಎಂದು ಹೇಳಿದ್ದಾರೆ.