ಈ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಮಹಾಸಭಾದ ಜಿಲ್ಲಾ ಉಸ್ತುವಾರಿ ಸೌರಭ್ ಶರ್ಮಾ, ಯಾವುದೇ ಧೈರ್ಯವಂತ ವ್ಯಕ್ತಿ ಸಮಾಜವಾದಿ ನಾಯಕ ಪ್ರಸಾದ್ ಮೌರ್ಯ ಅವರ ನಾಲಿಗೆ ಕತ್ತರಿಸಿದರೆ, ಅವರಿಗೆ ₹51,000 ಚೆಕ್ ನೀಡಲಾಗುವುದು. ಅವರು ನಮ್ಮ ಧಾರ್ಮಿಕ ಗ್ರಂಥವನ್ನು ಅವಮಾನಿಸಿದ್ದಾರೆ ಮತ್ತು ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದರು.