ಜೈಪುರದಲ್ಲಿ ಆಯೋಜಿಸಿದ್ದ ‘ಪತ್ರಿಕಾ ಗೇಟ್‘ ಕಾರ್ಯಕ್ರಮವನ್ನು ವಿಡಿಯೊ ಕಾನ್ಫೆರೆನ್ಸ್ ಮೂಲಕ ಉದ್ಘಾಟಿಸಿ, ರಾಜಸ್ಥಾನ್ ಪತ್ರಿಕಾ ಸಮೂಹದ ಅಧ್ಯಕ್ಷ ಕೊಠಾರಿ ಅವರ ಎರಡು ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಪ್ರಸ್ತುತ ಭಾರತದ ಉತ್ಪನ್ನಗಳ ಜೊತೆಗೆ ಭಾರತದ ಧ್ವನಿಯೂ ಈಗ ಜಾಗತಿಕವಾಗುತ್ತಿದೆ‘ ಎಂದು ಹೇಳಿದರು.