‘ಬೇರೆ ದೇಶಗಳಲ್ಲಿ ಎನ್ಡಿಆರ್ಎಫ್ ಪರಿಹಾರ ಕಾರ್ಯ ಕೈಗೊಂಡಿಲ್ಲ ಎಂದಲ್ಲ. ಜಪಾನ್, ನೇಪಾಳಗಳಲ್ಲಿ ನೈಸರ್ಗಿಕ ವಿಪತ್ತು ಸಂಭವಿಸಿದಾಗ ಎನ್ಡಿಆರ್ಎಫ್ ತಂಡಗಳು ಅಲ್ಲಿಗೆ ತೆರಳಿ ಪರಿಹಾರ ಕೈಗೊಂಡಿದೆ. ಆ ದೇಶಗಳೊಂದಿಗೆ ಭಾರತ ಮಾಡಿಕೊಂಡಿರುವ ಒಪ್ಪಂದವೇ ಇದಕ್ಕೆ ಕಾರಣ. ಆದರೆ, ಐಎನ್ಎಸ್ಎಆರ್ಎಜಿ ಮಾನ್ಯತೆ ದೊರೆತರೆ, ವಿಶ್ವಸಂಸ್ಥೆ ಸೂಚಿಸುವ ದೇಶಗಳಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಲು ಸಾಧ್ಯವಾಗಲಿದೆ’ ಎಂದು ಪ್ರಧಾನ್ ಹೇಳಿದರು.